ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Tuesday, 22 August 2017

ಶ್ರೀಗಳಿಂದ ಆಶೀರ್ವಾದ 21-08-2017, ಸೋಮವಾರ

ಶ್ರೀಗಳಿಂದ ಆಶೀರ್ವಾದ
***********************
ಕಳೆದ ಕೆಲ ದಿನಗಳಿಂದ ನಮ್ಮ ತಂದೆ –ಸ್ವಾತಂತ್ರ್ಯಹೋರಾಟಗಾರರಾದ- ಶ್ರೀ ವಿ.ಎಸ್.ರಾಮಚಂದ್ರನ್ ರವರು ಶೀತದಿಂದ ಅಸ್ವಸ್ಥರಾಗಿದ್ದಾರೆಂಬುದನ್ನು ತಿಳಿದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪ.ಪೂ. ಶ್ರೀ ಸ್ವಾಮಿ ಜಪಾನಂದಜಿಯವರು ಇಂದು (ದಿನಾಂಕ 21-08-2017, ಸೋಮವಾರ) ಸಂಜೆ ನಮ್ಮ ಮನೆಗೇ ಆಗಮಿಸಿ ನಮ್ಮ ತಂದೆಯವರನ್ನು ಭೇಟಿಯಾಗಿ ಆಶೀರ್ವದಿಸಿ, ಶೀಘ್ರವಾಗಿ ಗುಣಮುಖರಾಗಿರೆಂದು ಹಾರೈಸಿದರು. ಪೂಜ್ಯ ಸ್ವಾಮೀಜಿಯವರ ಭೇಟಿ ನಮ್ಮ ತಂದೆಯವರಲ್ಲಿ ಚೈತನ್ಯವನ್ನೇ ಮೂಡಿಸಿತು. ನಮಗಂತೂ ಅತ್ಯಂತ ಆನಂದವನ್ನು ಉಂಟುಮಾಡಿತು. ಆ ಸುಸಂದರ್ಭದ ಅವಿಸ್ಮರಣೀಯ ಕ್ಷಣಗಳಿವು….
















No comments:

Post a Comment