* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday 29 January 2018

Shringeri visit Jan 14-15th 2018 (R S Iyer Tumkur and R Vishwanathan Tumkur)

ಶೃಂಗೇರಿಯ ದಿವ್ಯ ಸನ್ನಿಧಿಯಲ್ಲಿ...
********************************
ಶೃಂಗೇರಿಯ ದಿವ್ಯ ಸನ್ನಿಧಿಯಲ್ಲಿ ಎರಡನೆಯ ದಿನವಾದ ದಿ.15.01.2018, ಸೋಮವಾರ ಬೆಳಗ್ಗೆಯೂ ಮತ್ತೊಮ್ಮೆ ದೈವದರ್ಶನದ ಸುಯೋಗ ನಮಗೆ ಲಭಿಸಿತು. ನಮ್ಮ ತಂದೆ- ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆದ- ಶ್ರೀ ವಿ.ಎಸ್.ರಾಮಚಂದ್ರನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಾವು ಕಳೆದ ವರ್ಷದಂತೆ ಈ ವರ್ಷವೂ ಶೃಂಗೇರಿಯಲ್ಲಿ ಜನವರಿ 14 ಮತ್ತು 15 ರಂದು ಇದ್ದು, ಜ. 14 ರ ಸಂಜೆ ಮತ್ತು ಜ.15 ರಂದು ಬೆಳಗ್ಗೆ ಶ್ರೀ ಶಾರದಾಂಬೆ, ಶ್ರೀ ವಿದ್ಯಾಶಂಕರ ಮತ್ತು ಜಗದ್ಗುರುಗಳೀರ್ವರ ದರ್ಶನ ಪಡೆದೆವು. ಬೆಳಗಿನ ಪ್ರಶಾಂತ ಪರಿಸರ ನಮ್ಮೆಲ್ಲರ ಮನವರಳಿಸಿತು..




R S Iyer Tumkur, V S Ramachandran and R Vishwanathan @ Shringeri


R S Iyer Tumkur, V S Ramachandran and R Vishwanathan @ Shringeri








No comments:

Post a Comment