ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Monday, 9 November 2020

Markonahalli Dam -2020 (R S Iyer, R. Vishwanathan & V S Ramachandran)


ಮಾರ್ಕೋನಹಳ್ಳಿ ಜಲಾಶಯ ಈಗ ತುಂಬಿ ತುಳುಕುತ್ತಿದೆ. ಶತಮಾನದ ಇತಿಹಾಸ ಹೊಂದಿರುವ ಹಾಗೂ ಸ್ವಯಂಚಾಲಿತ ತಂತ್ರಜ್ಞಾನದ ಈ ಜಲಾಶಯ ಕುಣಿಗಲ್ ಸನಿಹವಿದ್ದು, ತುಮಕೂರು ಜಿಲ್ಲೆಯ ಹೆಮ್ಮೆಯೆನಿಸಿದೆ. ತುಂಬಿ ಹರಿಯುತ್ತಿರುವ ಇದನ್ನು ನೋಡುವುದೇ ಒಂದು ಖುಷಿ. ದಿನಾಂಕ 03.11.2020 ರಂದು ಸಂಜೆ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಅಲ್ಲಿಗೆ ಭೇಟಿ ಕೊಟ್ಟಾಗ, ಸೂರ್ಯ ಬಾನಂಗಳದಿಂದ ಮೋಡಗಳ ಹಿನ್ನೆಲೆಯಲ್ಲಿ ಮರೆಯಾಗುತ್ತಿದ್ದ. ಆಗಸದಲ್ಲಿ ಬಣ್ಣದ ಚಿತ್ತಾರಗಳು ಸೃಷ್ಟಿಯಾಗಿತ್ತು. ಮತ್ತೊಂದೆಡೆ ಧೋ ಎಂದು ನೀರು ಜಲಾಶಯದಿಂದ ಹೊರ ನುಗ್ಗುತ್ತಿತ್ತು. ಅದೇ ಹೊತ್ತಿನಲ್ಲಿ ಜಲಾಶಯದಲ್ಲಿ ಸುತ್ತಾಡಿದಾಗ, ಆ ಸೊಬಗು ಹೀಗಿತ್ತು...

ವಿಡಿಯೋ ವಿಕ್ಷಣೆಗೆ ಈ ಕೆಳಗಿನ ಲಿಂಕ್ ಒತ್ತಿ.








 

No comments:

Post a Comment