* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday 24 September 2021

Felicitation by D C ಜಿಲ್ಲಾಧಿಕಾರಿಗಳಿಂದ ಸನ್ಮಾನ (ಸ್ವಾತಂತ್ರ್ಯೋತ್ಸವ -75 ಹಿನ್ನೆಲೆ)

 ''ಸ್ವಾತಂತ್ರ್ಯೋತ್ಸವ-75" ಹಿನ್ನೆಲೆಯಲ್ಲಿ ------------------------------

ಜಿಲ್ಲಾಡಳಿತದಿಂದ ಮನೆಗೇ ಆಗಮಿಸಿ ಸನ್ಮಾನ
--------------------------------------
"ಸ್ವಾತಂತ್ರ್ಯೋತ್ಸವ-75" ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ಅವರು ದಿ. 12-08-2021, ಗುರುವಾರ ಸಂಜೆ ತುಮಕೂರಿನ ಜಯನಗರದಲ್ಲಿರುವ ನಮ್ಮ ನಿವಾಸಕ್ಕೆ ಆಗಮಿಸಿ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (92) ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಮಾಲಾರ್ಪಣೆ ಮಾಡಿ, ಫಲತಾಂಬೂಲ ನೀಡಿ ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಿದ ಸ್ಮರಣೀಯ ಸಂದರ್ಭವಿದು. ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಶ್ರೀ ಚೆನ್ನಬಸಪ್ಪ ಅವರು ಮತ್ತು ತಹಸೀಲ್ದಾರ್ ಶ್ರೀ ಮೋಹನ್ ಕುಮಾರ್ ಅವರು ಇದ್ದರು.

Deputy Commissioner of Tumakuru District Sri Y.S.Patil IAS came to our house on 12-08-2021, Thursday and felicitated our father, Freedom Fighter Sri V S Ramachandran on the eve of 75th Independence Day. ADC Sri Chennabasapp and Tahasildar Sri Mohankumar were also present.


















No comments:

Post a Comment