* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday 22 March 2021

R S Iyer & R Vishwanathan with Sri Beesu Suresha, Famous Film Director

 ಕನ್ನಡ ಚಿತ್ರರಂಗದ/ಕಿರುತೆರೆಯ ಕಲಾವಿದರಾಗಿ ಜನಪ್ರಿಯರಾದವರೂ, ಚಿತ್ರರಂಗದಲ್ಲಿ ನಿರ್ದೇಶಕರಾಗಿ-ನಿರ್ಮಾಪಕರಾಗಿ ಹೆಸರುಗಳಿಸಿರುವವರೂ ಆದ ಶ್ರೀ ಬೀಸು ಸುರೇಶ್ ಅವರು ಸದಾ ಹಸನ್ಮುಖಿಗಳು. ತುಂಬ ಸೌಜನ್ಯದಿಂದ ನಡೆದುಕೊಳ್ಳುವವರು. ಬೆಂಗಳೂರಿನ “ಸುಚಿತ್ರ”ದಲ್ಲಿ ಭಾನುವಾರ (ದಿನಾಂಕ 28-02-2021) ಏರ್ಪಟ್ಟಿದ್ದ “ಕು.ರ. ಸೀತಾರಾಮ ಶಾಸ್ತ್ರಿ ಜನ್ಮ ಶತಮಾನೋತ್ಸವ” ಸಮಾರಂಭದಲ್ಲಿ ಶ್ರೀ ಬೀಸು ಸುರೇಶ್ ರವರನ್ನು ಭೇಟಿಯಾಗುವ, ಅವರೊಡನೆ ಮಾತನಾಡುವ ಸದವಕಾಶ ನಮಗೆ ಲಭಿಸಿತು. ಚಿತ್ರದಲ್ಲಿ ನಾನು, ವಿಶ್ವನಾಥನ್, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್, ಶ್ರೀಮತಿ ವಿದ್ಯಾ ಶಿವಸತ್ಯ ಮತ್ತು ಹೆಚ್.ಎಸ್.ಪವನ್ ಇದ್ದೇವೆ.




No comments:

Post a Comment