2026 ರ ಶ್ರೀ ಗಣೇಶ ಚತುರ್ಥಿಯು ಇಂದು (ದಿ. 14-09-2026) ನಮ್ಮ ಮನೆಯಲ್ಲಿ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ (97 ವರ್ಷ) ಅವರು "ಶ್ರೀ ಗೌರಿ ಮತ್ತು ಶ್ರೀ ಗಣೇಶ" ಮೂರ್ತಿಗಳಿಗೆ ಪೂಜಿಸುವ ಮೂಲಕ ಸಂಪನ್ನವಾಯಿತು.
ಸರ್ವರಿಗೂ ಶ್ರೀ ಗೌರಿ ಮತ್ತು ಶ್ರೀ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಎಲ್ಲರಿಗೂ ಒಳಿತಾಗಲಿ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 14-09-2026 #rsiyertumakuru
--------------------------------------------------------------------------------------------------------
Youtube Video



