* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Tuesday 20 September 2016

R S Iyer with Sri Gururaja Karajagi

ಅಂತರರಾಷ್ಟ್ರೀಯ ಖ್ಯಾತಿಯ ಶಿಕ್ಷಣತಜ್ಞರಾದ ಡಾ.ಗುರುರಾಜ ಕರಜಗಿ ಅವರು ಇಂದು (19-09-2016, ಸೋಮವಾರ) ತುಮಕೂರು ತಾಲ್ಲೂಕು ಹೊನಸಿಗೆರೆ ಸರ್ಕಾರಿ ಶಾಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ ಅವರೊಂದಿಗೆ ಕೆಲವು ಕ್ಷಣ ಕಳೆಯುವ ಸುಸಂದರ್ಭ ಒದಗಿಬಂತು. ಅವರ ಸಜ್ಜನಿಕೆ, ಸೌಜನ್ಯ ಹಾಗೂ ವಿನಮ್ರತೆ ಮನಸೂರೆಗೊಂಡಿತು.
Today (19-09-2016) I met international famous educationist Dr.Gururaja Karajagi in Govt school function @ Honasigere Village, Tumakuru Taluk.






No comments:

Post a Comment