* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday 10 January 2019

ಶ್ರೀ ಸ್ವಾಮಿ ಜಪಾನಂದಜಿಯವರ ಭೇಟಿ- Sri Swamy Japanandaji Visited our home


ದಿಢೀರನೆ ನನ್ನ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ಮರಳಿದ ಬಳಿಕ ಸುದ್ದಿ ತಿಳಿದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪ.ಪೂ. ಶ್ರೀ ಸ್ವಾಮಿ ಜಪಾನಂದಜಿಯವರು ಖುದ್ದು ನಮ್ಮ ಮನೆಗೆ ದಿನಾಂಕ 29-12-2018 ರಂದು ಆಗಮಿಸಿ, ಆಶೀರ್ವದಿಸಿದ ಅಮೂಲ್ಯ ಕ್ಷಣ... H.H. Sri Swamy Japanandaji, President, Sri Ramakrishna Sevashrama, Pavagada, Tumkur Dist visited our home and blessed me...




No comments:

Post a Comment