* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday 24 May 2019

ಬ್ರಹ್ಮೋಪದೇಶ ಸಮಾರಂಭ... Upanayanam... 24-05-2019 Friday

ಬ್ರಹ್ಮೋಪದೇಶದ ಸಮಾರಂಭದಲ್ಲಿ...
*******************************
ಬೆಂಗಳೂರಿನಲ್ಲಿ ಇಂದು (ದಿನಾಂಕ 24-05-2019, ಶುಕ್ರವಾರ) ಬೆಳಗ್ಗೆ ನಮ್ಮ ಬಂಧುಗಳಾದ ಶ್ರೀಮತಿ ಗೀತಾ ಮತ್ತು ಜೆ.ಎನ್.ಪ್ರಸಾದ್ ದಂಪತಿಯ ಸುಪುತ್ರ ಅಶ್ವಿನ್ ಚಂದ್ರನಿಗೆ "ಬ್ರಹ್ಮೋಪದೇಶ"ದ ಕಾರ್ಯಕ್ರಮ ಏರ್ಪಟ್ಟಿತ್ತು. ಆ ಶುಭ ಸಮಾರಂಭದಲ್ಲಿ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಭಾಗಿಯಾಗಿದ್ದೆವು. ಅನಿರೀಕ್ಷತವಾಗಿ ಅಲ್ಲಿ ನಮಗೆ ಮತ್ತೊಮ್ಮೆ ಚೆನ್ನೈನಿಂದ ಆಗಮಿಸಿದ್ದ ನಮ್ಮ ದೊಡ್ಡಪ್ಪ (ತಂದೆಯವರ ಅಣ್ಣ) ಶ್ರೀ ವೆಂಕಟಾಚಲಂ ಅವರನ್ನು ನೋಡುವ ಸದವಕಾಶ ಲಭಿಸಿತು. ಜೊತಗೆ ಇತರ ಬಂಧುಗಳ ಅಪರೂಪದ ಭೇಟಿಯೂ ಆಯಿತು. ಆ ಸಂತಸದ ಕೆಲವು ಕ್ಷಣಗಳು...

















No comments:

Post a Comment