ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Friday, 24 May 2019

with veteran Film Director Sri Bhargava... ಶ್ರೀ ಭಾರ್ಗವ ರವರೊಡನೆ... 24-05-2019

ಕನ್ನಡ ಚಿತ್ರರಂಗದ ಹಿರಿಯ ಹಾಗೂ ಪ್ರಸಿದ್ಧ ನಿರ್ದೇಶಕರಾದ ಶ್ರೀ ಭಾರ್ಗವರವರನ್ನು ನೋಡುವ ಹಾಗೂ ಅವರೊಡನೆ ಕೆಲ ಕ್ಷಣ ಮಾತನಾಡುವ ಸದವಕಾಶ ಇಂದು (24-05-2019, ಶುಕ್ರವಾರ) ಬೆಂಗಳೂರಿನಲ್ಲಿ ನಡೆದ "ಬ್ರಹ್ಮೋಪದೇಶ" ಸಮಾರಂಭದಲ್ಲಿ ನನಗೆ ಮತ್ತು ವಿಶ್ವನಾಥನ್ ಗೆ ಲಭಿಸಿತು. ಅವರ ಸರಳತೆ, ಸಜ್ಜನಿಕೆ, ವಿಜಯಶೀಲತೆ ಮನಸೂರೆಗೊಂಡಿತು. ಅವರನ್ನು ಭೇಟಿ ಮಾಡಿಸಿದ ಸಂಗೀತ ಸಂಯೋಜಕರಾದ ಶ್ರೀ ಶಿವಸತ್ಯರವರೂ ಜೊತೆಯಲ್ಲಿದ್ದಾರೆ.








No comments:

Post a Comment