* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 19 May 2019

Savanadurga,,, ಸಾವನದುರ್ಗ (19-05-2019)

ಸಾವನದುರ್ಗದ ಮುಗಿಲೆತ್ತರದ ಬೆಟ್ಟದ ತಪ್ಪಲಿನಲ್ಲಿ, ದಟ್ಟ ಅರಣ್ಯದ ನಡುವೆ ಇರುವ 
ಪುರಾತನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಕೆಲ ಹೊತ್ತು ಇರುವ, ಸುತ್ತಲಿನ ನಿಸರ್ಗದ ಸೊಬಗನ್ನು ಆಸ್ವಾದಿಸುವ ಸುಸಂದರ್ಭ ಇಂದು (19-05-2019, ಭಾನುವಾರ) ಸಂಜೆ ನಮಗೆ ಒದಗಿತು. 
ರಾಮನಗರ ಜಿಲ್ಲೆಗೆ ಸೇರಿರುವ ಈ ಸುಂದರ ಸ್ಥಳಕ್ಕೆಇಂದು ಮುಸ್ಸಂಜೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರಿ ವಿ.ಎಸ್.ರಾಮಚಂದ್ರನ್ ಭೇಟಿ ನೀಡಿದ್ದೆವು. ಆ ಸುಂದರ ಪರಿಸರ ಮನಸ್ಸಿಗೆ ಮುದ ನೀಡಿತು. Today evening we (me, Vishwanathan & our father Sri V.S.Ramachandran) visited Sri Lakshmi Narasimha Swamy temple situated at the foothills of Savanadurga (Ramanagara District). This beautiful place is surrounded by hills and forest.









No comments:

Post a Comment