* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday 22 March 2021

R S Iyer & R Vishwanathan with Sri Shivaram, veteran film actor 2021

 ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗೂ ಹಿರಿಯ ಕಲಾವಿದರಾದ ಶ್ರೀ ಶಿವರಾಂರವರ ಸಾತ್ವಿಕ ವ್ಯಕ್ತಿತ್ವ ಸದಾ ಆಕರ್ಷಣೀಯ. ಅಂತೆಯೇ ಅವರ ಮಾತೂ ಸಹ ಅಷ್ಟೇ ಸಾತ್ವಿಕ. ಬೆಂಗಳೂರಿನ “ಸುಚಿತ್ರ”ದಲ್ಲಿ ಭಾನುವಾರ (ದಿನಾಂಕ 28-02-2021) ಏರ್ಪಟ್ಟಿದ್ದ “ಕು.ರ. ಸೀತಾರಾಮ ಶಾಸ್ತ್ರಿ ಜನ್ಮ ಶತಮಾನೋತ್ಸವ” ಸಮಾರಂಭದಲ್ಲಿ ಶ್ರೀ ಶಿವರಾಂರವರನ್ನು ಭೇಟಿಯಾಗಿ, ಅವರೊಡನೆ ಮಾತನಾಡುವ ಸುಸಂದರ್ಭ ನಮಗೆ ಲಭಿಸಿದ್ದು, ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹುದು. ಚಿತ್ರದಲ್ಲಿ ಶ್ರೀ ಶಿವರಾಂ ರವರೊಡನೆ ನಾನು, ವಿಶ್ವನಾಥನ್, ಖ್ಯಾತ ಸಂಗೀತ ಸಂಯೋಜಕರಾದ ಶ್ರೀ ಶಿವಸತ್ಯ, ಶ್ರೀಮತಿ ವಿದ್ಯಾ ಶಿವಸತ್ಯ ಮತ್ತು ಶ್ರೀ ಹೆಚ್.ಎಸ್.ಪವನ್ ಅವರು ಇದ್ದೇವೆ.





No comments:

Post a Comment