ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Wednesday, 10 May 2023

R Rajeshwari- H K Venugopal Visit, Date 10-05-2023 ಮುತ್ತಜ್ಜ-ಮರಿಮಗನ ಭೇಟಿ

 94 ರ ಮುತ್ತಜ್ಜನ ಗಡ್ಡ ಹಿಡಿದೆಳೆದು ಚೆಂದದ ನಗೆ ಬೀರಿದ 6 ತಿಂಗಳ ಮರಿಮಗ !!

ಇದು ಮುತ್ತಜ್ಜ ಮತ್ತು ಮರಿಮಗನ ಎರಡನೇ ಭೇಟಿ. ಮೊನ್ನೆ ಸಂಜೆ ನಮ್ಮ ಸಹೋದರಿ ಶ್ರೀಮತಿ ರಾಜೇಶ್ವರಿ- ಬಾವ ಶ್ರೀ ಹೆಚ್.ಕೆ.ವೇಣುಗೋಪಾಲ್ ರವರು ತಮ್ಮ ಪುತ್ರಿ ಶ್ರೀಮತಿ ಸುನಯನ ಮತ್ತು ಮೊಮ್ಮಗನ ಜೊತೆ ನಮ್ಮ ಮನಗೆ ಆಗಮಿಸಿದ್ದರು. ನಾಲ್ಕು ತಲೆಮಾರು ಒಂದೆಡೆ ಸೇರಿತು. ಆಗ ಮುತ್ತಜ್ಜ (ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್) ಮತ್ತು ಮರಿಮಗನ ಪರಸ್ಪರ ಸಂಭ್ರಮ ಹೀಗೆ ಬಹುಹೊತ್ತು ಸಾಗಿ ಎಲ್ಲರಲ್ಲೂ ಹರ್ಷೋಲ್ಲಾಸ ಉಕ್ಕಿಸಿತು....

























No comments:

Post a Comment