* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 21 August 2016

ಸಿದ್ಧಗಂಗಾ ಶ್ರೀಗಳ ಪತ್ರಿಕಾಗೋಷ್ಠಿಯಲ್ಲಿ... With Sri Siddaganga Swamiji-1 - in a Press Conference ( R.S.Iyer )


ಸಿದ್ಧಗಂಗಾ ಮಠಾಧ್ಯಕ್ಷರಾದ ಪ.ಪೂ. ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ವಿವಿಧ ಸಂದರ್ಭಗಳಲ್ಲಿ ಮಠದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡ ಅಮೂಲ್ಯ ಸಂದರ್ಭಗಳು. R.S.Iyer with Sri Siddaganga Swamiji.

With Shathayushi Dr.Sri Shivakumara Swamiji in a Press Conference  ಸಿದ್ಧಗಂಗೆಯ ಶತಾಯುಷಿಗಳಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾನು ಪಾಲ್ಗೊಂಡಿದ್ದಾಗ.... ಚಿತ್ರದಲ್ಲಿ (ಹಿಂಬದಿ) ಸಿದ್ಧಗಂಗಾ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ವೀರಭದ್ರಯ್ಯ ರವರು ಇದ್ದಾರೆ.

R.S.Iyer  With Shathayushi Dr.Sri Shivakumara Swamiji in a Press Conference  ಸಿದ್ಧಗಂಗೆಯ ಶತಾಯುಷಿಗಳಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾನು ಪಾಲ್ಗೊಂಡಿದ್ದಾಗ.... ಚಿತ್ರದಲ್ಲಿ  ಪತ್ರಕರ್ತ ಶ್ರೀ ಉಗಮ ಶ್ರೀನಿವಾಸ್ ಇದ್ದಾರೆ.

With Shathayushi Dr.Sri Shivakumara Swamiji in a Press Conference  ಸಿದ್ಧಗಂಗೆಯ ಶತಾಯುಷಿಗಳಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾನು ಪಾಲ್ಗೊಂಡಿದ್ದಾಗ.... ಚಿತ್ರದಲ್ಲಿ ಪತ್ರಕರ್ತರಾದ ಶ್ರೀ ಕೆ.ಬಿ.ಚಂದ್ರಮೌಳಿ, ಶ್ರೀ ಹರೀಶ್ ಆಚಾರ್ಯ,  S.I.T. ಪ್ರಾಚಾರ್ಯ ಡಾ. ಎಂ.ಎನ್.ಚನ್ನಬಸಪ್ಪ ಮೊದಲಾದವರು ಇದ್ದಾರೆ.

With Shathayushi Dr.Sri Shivakumara Swamiji in a Press Conference  ಸಿದ್ಧಗಂಗೆಯ ಶತಾಯುಷಿಗಳಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾನು ಪಾಲ್ಗೊಂಡಿದ್ದಾಗ....


ಈ ಚಿತ್ರದಲ್ಲಿ R.S.Iyer ಅವರೊಡನೆ ಪತ್ರಕರ್ತರಾದ  ಶ್ರೀ ಹೆಚ್.ಎನ್.ಮಲ್ಲೇಶ್, ಶ್ರೀ ಇಂದ್ರಕುಮಾರ್ ಇದ್ದಾರೆ.

ಪತ್ರಕಾಗೋಷ್ಠಿಯ ಬಳಿಕ ಶ್ರೀಗಳು ಪುಸ್ತಕವೊಂದನ್ನು ವಿತರಿಸಿದ ಸಂದರ್ಭ.. ಚಿತ್ರದಲ್ಲಿ (ಬಲತುದಿ) ಶ್ರೀ ರೇಣುಕಾರಾಧ್ಯ ರವರು ಇದ್ದಾರೆ.

No comments:

Post a Comment