* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Wednesday 13 September 2023

Vidyashankara Temple and surroundings 11-09-2023 ವಿದ್ಯಾಶಂಖರ ದೇಗುಲ ಮತ್ತು ಸುತ್ತಮುತ್ತ

ಬಹುದಿನಗಳ ಬಳಿಕ ನಮ್ಮ ನೆಚ್ಚಿನ ತಾಣ, ತುಮಕೂರು ಸನಿಹದ ದೇವರಾಯನದುರ್ಗ ಅರಣ್ಯದ ನಡುವಿನ ದುರ್ಗದ ಹಳ್ಳಿಯಲ್ಲಿರುವ ಪುರಾತನ ಶ್ರೀ ವಿದ್ಯಾಶಂಕರ ದೇವಾಲಯಕ್ಕೆ ದಿ. 11-09-2023 ರಂದು ಭೇಟಿ..... After a long time, today ( 11-09-2023) evening we visited Sri Vidyashankara Temple @ Devarayanadurga Forest, near to Tumakuru.



R S Iyer Tumkur & R Vishwanathan Tumkur
 





Temple priest Sri Vijayakumar 











                                                     *************************

ದೇವರಾಯನದುರ್ಗ ಅರಣ್ಯದ ನಡುವಿನ ದುರ್ಗದ ಹಳ್ಳಿ ಬಳಿಯಿರುವ ಶ್ರೀ ವಿದ್ಯಾಶಂಕರ ದೇವಾಲಯಕ್ಕೆ ಹೊಂದಿಕೊಂಡಂತೆ ಪ್ರಸಾದ ವಿತರಣೆಗೆ ಅನುಕೂಲವಾಗುವ ಷೆಲ್ಟರ್ ಒಂದು ನಿರ್ಮಾಣವಾಗುತ್ತಿದೆ. ಮುಜರಾಯಿ ಇಲಾಖೆಯ ವತಿಯಿಂದ ಈ ಉದ್ದೇಶಕ್ಕಾಗಿ 10 ಲಕ್ಷ ರೂ. ಮಂಜೂರಾಗಿದ್ದು, ನಿರ್ಮಿತಿ ಕೇಂದ್ರದ ವತಿಯಿಂದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಹಿಂದೆ ತುಮಕೂರು ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಎಸ್.ಆರ್.ಉಮಾಶಂಕರ್ ರವರು ಇತ್ತೀಚೆಗೆ ಮುಜರಾಯಿ ಇಲಾಖೆಯ ಆಯುಕ್ತರಾಗಿದ್ದ ಅವಧಿಯಲ್ಲಿ ಈ ಷೆಲ್ಟರ್ ನಿರ್ಮಾಣಕ್ಕೆ ಹಣ ಮಂಜೂರು ಮಾಢಿದ್ದಾರೆಂದು ಹೇಳಲಾಗುತ್ತಿದೆ. ಅರಣ್ಯದ ನಡುವಿನ ನಿರ್ಜನ ಪ್ರದೇಶದಲ್ಲಿರುವ ಈ ದೇಗುಲಕ್ಕೆ ಇಂತಹುದೊಂದು ಸೌಲಭ್ಯದ ಅವಶ್ಯಕತೆ ಇತ್ತು. ಇದರಿಂದ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ.



                                                 ******************************

Sri Vidyashankara Temple Surroundings....


R S Iyer Tumkur & R Vishwanathan Tumkur













***************************



No comments:

Post a Comment