* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday 28 September 2023

M S Suhas Visit - 28-09-2023- ಎಂ.ಎಸ್. ಸುಹಾಸ್ ಭೇಟಿ

ನಮ್ಮ ಸಹೋದರಿ ದಿ|| ಶ್ರೀಮತಿ ಆರ್.ಮಹಾಲಕ್ಷ್ಮೀ ಶ್ರೀಧರ್ ರವರ ಪುತ್ರ ಎಂ.ಎಸ್. ಸುಹಾಸ್ ಮತ್ತು ಆತನ ಧರ್ಮಪತ್ನಿ ಶ್ರೀಮತಿ ಸುಭಾಷಿಣಿ ರವರು ಇಂದು (ದಿ. 28-09-2023) ಬೆಳಗ್ಗೆ ಬೆಂಗಳೂರಿನಿಂದ ನಮ್ಮ ಮನೆಗೆ ಆಗಮಿಸಿ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (94)ರವರ ಆಶೀರ್ವಾದ ಪಡೆದುಕೊಂಡರು. ತಾತ ಮತ್ತು ಮೊಮ್ಮಗನ ಈ ಭೇಟಿ ಉಭಯತ್ರರಲ್ಲೂ ಅಪಾರ ಸಂತೋಷ ಮೂಡಿಸಿತು.








****************************************************************************

ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರೊಡನೆ ಇಂದು (22-09-2023) ಬೆಂಗಳೂರಿನಿಂದ ಆಗಮಿಸಿದ್ದ ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್....









No comments:

Post a Comment