* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday 28 October 2016

R S Iyer with H.H. Swarnavalli Sri.... ಸೋಂದಾ ಸ್ವರ್ಣವಲ್ಲಿ ಶ್ರೀಗಳೊಂದಿಗೆ

ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಪೀಠಾಧಿಕಾರಿಗಳಾದ ಪ.ಪೂ.ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ದರ್ಶನ ಹಾಗೂ ಅವರ ಆಶೀರ್ವಾದ ಪಡೆಯುವ ಸುಯೋಗ ಇಂದು (28-10-2016, ಶುಕ್ರವಾರ) ಸಂಜೆ ತುಮಕೂರಿನ ಕ್ಯಾತಸಂದ್ರದ ಸುಪ್ರಸಿದ್ಧ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಾಲಯದಲ್ಲಿ ನಮಗೆ ( ನಾನು, ವಿಶ್ವನಾಥನ್ Vishwanathan R. Tumkur ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್) ಲಭಿಸಿತು. Today evening we got the blessings of H.H. Sri Gangadharendra Saraswathi Swamiji, Peetadhipathi of Sonda Swarnavalli Mutt, Sirsi at Sri Chandramoulishwara Temple, Kyathasandra, Tumakuru.














No comments:

Post a Comment