ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Tuesday, 17 July 2018

R S Iyer and R Vishwanathan are with Sri Hariprasad Chaurasia, International famous Flutist,

ಅದು ನಮಗೊದಗಿದ ಸೌಭಾಗ್ಯ. ಅಂತರ ರಾಷ್ಟ್ರೀಯ ಖ್ಯಾತಿಯ ಕೊಳಲು (ಬಾನ್ಸುರಿ) ವಾದಕರಾದ ಪಂಡಿತ್ ಹರಿಪ್ರಸಾದ್ 

ಚಾರಾಸಿಯಾ ಅವರು ದಿ. 31-01-2014 ರ ಮುಸ್ಸಂಜೆ ತುಮಕೂರಿನ ಎಸ್.ಐ.ಟಿ.ಯ ಬಿರ್ಲಾ ಸಭಾಂಗಣದಲ್ಲಿ ಪ್ರಸ್ತುತ 

ಪಡಿಸಿದ ಕೊಳಲು ವಾದನ ಕಾರ್ಯಕ್ರಮ ನೀಡಲು ಆಗಮಿಸಿದ್ದಾಗ, ಆ ಮಹಾನ್ ಕಲಾವಿದರನ್ನು ನೋಡುವ, ಅವರೊಡನೆ 

ಫೋಟೋ ತೆಗೆಸಿಕೊಳ್ಳುವ, ಅವರ ಅದ್ಭುತ ಕಾರ್ಯಕ್ರಮ ಆಸ್ವಾದಿಸುವ ಅದೃಷ್ಟ ನಮ್ಮದಾಗಿತ್ತು.

R S Iyer & R Vishwanathan are with  Pandit Sri Hariprasad Chaurasia, International famous 

Flutist who visited Tumkur on 31-01-2014 and gave a concert in SIT Birla Auditorium..






No comments:

Post a Comment