* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 3 March 2019

M.Gollahalli Temple Park ಎಂ.ಗೊಲ್ಲಹಳ್ಳಿ ದೇಗುಲ ಉದ್ಯಾನ 03-03-2019

ಎಂ.ಗೊಲ್ಲಹಳ್ಳಿ ಆಂಜನೆಯ ದೇಗುಲ ಉದ್ಯಾನದ ಸೊಬಗು ಮನಸೂರೆಗೊಳ್ಳುತ್ತದೆ. ನಿರ್ವಹಣೆ ಪ್ರಶಂಸಾರ್ಹವಾಗಿದೆ. ಹಿನ್ನೆಲೆಯ ಕೆರೆ ಇದೀಗ ಬತ್ತಿಹೋಗಿದ್ದರೂ, ಈ ಉದ್ಯಾನದ ಆಕರ್ಷಣೆ ಹಾಗೆಯೇ ಉಳಿದುಕೊಂಡಿದೆ. ಒಂದಷ್ಟು ಹೊತ್ತು ಇಲ್ಲಿ ಕುಳಿತು ಇಲ್ಲಿನ ಪ್ರಶಾಂತ ವಾತಾವರಣವನ್ನು ಮೌನವಾಗಿ ಆಸ್ವಾದಿಸಬಹುದು... ದಿನಾಂಕ 03-03-2019, ಭಾನುವಾರ ಸಂಜೆ ನಮ್ಮ ತಂದೆ ಸ್ವಾತಂತ್ತ್ಯ ಹೋರಾಟಗಾರರಾದ ಶ್ರಿ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಇಲ್ಲಿಗೆ ಭೇಟಿ ಕೊಟ್ಟಾಗ...









No comments:

Post a Comment