ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Sunday, 3 March 2019

M.Gollahalli Temple Park ಎಂ.ಗೊಲ್ಲಹಳ್ಳಿ ದೇಗುಲ ಉದ್ಯಾನ 03-03-2019

ಎಂ.ಗೊಲ್ಲಹಳ್ಳಿ ಆಂಜನೆಯ ದೇಗುಲ ಉದ್ಯಾನದ ಸೊಬಗು ಮನಸೂರೆಗೊಳ್ಳುತ್ತದೆ. ನಿರ್ವಹಣೆ ಪ್ರಶಂಸಾರ್ಹವಾಗಿದೆ. ಹಿನ್ನೆಲೆಯ ಕೆರೆ ಇದೀಗ ಬತ್ತಿಹೋಗಿದ್ದರೂ, ಈ ಉದ್ಯಾನದ ಆಕರ್ಷಣೆ ಹಾಗೆಯೇ ಉಳಿದುಕೊಂಡಿದೆ. ಒಂದಷ್ಟು ಹೊತ್ತು ಇಲ್ಲಿ ಕುಳಿತು ಇಲ್ಲಿನ ಪ್ರಶಾಂತ ವಾತಾವರಣವನ್ನು ಮೌನವಾಗಿ ಆಸ್ವಾದಿಸಬಹುದು... ದಿನಾಂಕ 03-03-2019, ಭಾನುವಾರ ಸಂಜೆ ನಮ್ಮ ತಂದೆ ಸ್ವಾತಂತ್ತ್ಯ ಹೋರಾಟಗಾರರಾದ ಶ್ರಿ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಇಲ್ಲಿಗೆ ಭೇಟಿ ಕೊಟ್ಟಾಗ...









No comments:

Post a Comment