ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Sunday, 17 March 2019

ಡಿವಿಜಿ ಪ್ರತಿಮೆಯ ಮುಂದೆ...in front of DVG Statue 17-03-2019

ಡಿವಿಜಿ ಪ್ರತಿಮೆಯ ಮುಂದೆ...
******************************
ಇಂದು (17-03-2019, ಭಾನುವಾರ) ದಾರ್ಶನಿಕ ಡಿ.ವಿ.ಜಿ.ಯವರ 132 ನೇ ಜನ್ಮದಿನ. ಡಿ.ವಿ.ಜಿ. ಬಳಗದವರಿಗೆಲ್ಲ ಅನಿರ್ವಚನೀಯ ಸಂತೋಷ. ಡಿ.ವಿ.ಜಿ.ಯವರು ಆಗಾಗ ಬಂದು ಕೂರುತ್ತಿದ್ದ ಸ್ಥಳ (ಬೆಂಗಳೂರಿನ ಬ್ಯೂಗಲ್ ರಾಕ್)ದಲ್ಲಿ ಈಗ ಡಿ.ವಿ.ಜಿ. ಪ್ರತಿಮೆಯಿದ್ದು, ಮತ್ತೆಮತ್ತೆ ಡಿ.ವಿ.ಜಿ.ಯವರ ನೆನಪನ್ನು ಗಟ್ಟಿಗೊಳಿಸುತ್ತಿರುತ್ತದೆ. ಡಿ.ವಿ.ಜಿ.ಯವರ ಜನ್ಮದಿನವಾದ ಇಂದು ಸಂಜೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ -ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಡಿ.ವಿ.ಜಿ. ಪ್ರತಿಮೆ ಮುಂದೆ ಕೆಲಹೊತ್ತು ಇದ್ದು ಡಿ.ವಿ.ಜಿ.ಯವರನ್ನು ನೆನಪಿಸಿಕೊಂಡಾಗ....





No comments:

Post a Comment