ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Sunday, 3 March 2019

M.Gollahalli Temple ಎಂ.ಗೊಲ್ಲಹಳ್ಳಿ ದೇಗುಲ 03-03-2019

ತುಮಕೂರು-ಕೊರಟಗೆರೆ ರಾಜ್ಯ ಹೆದ್ದಾರಿಯಲ್ಲಿ ಕೊರಟಗೆರೆಗೆ ಸನಿಹವಿರುವ ಎಂ.ಗೊಲ್ಲಹಳ್ಳಿಯಲ್ಲಿ ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಇದೆ. ಇಲ್ಲಿನ ಪ್ರಶಾಂತ ಪರಿಸರ ಮನೋಲ್ಲಾಸ ಮೂಡಿಸುವಂತಹುದು. ಬೆಟ್ಟಗಳ ಸಾಲು ಹಾಗೂ ಕೆರೆಯ (ಈಗ ಕೆರೆ ಸಂಪೂರ್ಣ ಬತ್ತಿದೆ) ಹಿನ್ನೆಲೆಯನ್ನು ಹೊಂದಿರುವ ಈ ದೇವಾಲಯದ ಪರಿಸರ ಆಹ್ಲಾದಕರವಾಗಿದೆ. ದಿನಾಂಕ 03-03-2019, ಭಾನುವಾರ ಸಂಜೆ ನಮ್ಮ ತಂದೆ ಸ್ವಾತಂತ್ತ್ಯ ಹೋರಾಟಗಾರರಾದ ಶ್ರಿ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಇಲ್ಲಿಗೆ ಭೇಟಿ ಕೊಟ್ಟಾಗ...





No comments:

Post a Comment