ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Sunday, 7 April 2019

ವಿದುರಾಶ್ವತ್ಥದ ದೇಗುಲದಲ್ಲಿ... Vidurashwatha Temple 06-04-2019

ಆಂಧ್ರದ ಲೇಪಾಕ್ಷಿಯಿಂದ ತುಮಕೂರಿಗೆ ಹಿಂತಿರುಗುವಾಗ (06-04-2019) ಮಾರ್ಗಮಧ್ಯೆ ನಾವು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಧಕ್ಕೂ ಭೇಟಿ ಕೊಟ್ಟೆವು. ಪುರಾತನ 'ಅಶ್ವತ್ಥನಾರಾಯಣಸ್ವಾಮಿ' ಯ ದೇವಾಲಯವನ್ನು ಪ್ರದಕ್ಷಿಣೆ ಹಾಕುವಾಗ ಸುತ್ತಲೂ ಕಂಡಿದ್ದು ಭಕ್ತಾದಿಗಳಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಅಸಂಖ್ಯಾತ ನಾಗ ವಿಗ್ರಹಗಳು.





No comments:

Post a Comment