hsv

"ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ." - ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

Wednesday, 22 January 2025

VSR-96 - Sanmana- C M Temple 2025

 ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಾಲಯದ ಧರ್ಮದರ್ಶಿಗಳೂ, ಪ್ರಧಾನ ಅರ್ಚಕರೂ ಆದ ಶ್ರೀ ಕೆ.ವೈ. ಲಕ್ಷ್ಮೀನರಸಿಂಹ ಶಾಸ್ತ್ರಿಗಳು ಇಂದು (ದಿ.22-01-2025) ಸಂಜೆ ಅನಿರೀಕ್ಷಿತವಾಗಿ ನಮ್ಮ ಮನೆಗೆ ಬಂದರು. ಮೊನ್ನೆ "ಸಂಕ್ರಾಂತಿ" ಹಬ್ಬದಂದು 96 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರಿಗೆ ದೇವರ ಪ್ರಸಾದ ನೀಡಿ, ಕೇಸರಿ ವಸ್ತ್ರ ಹೊದಿಸಿ ಗೌರವಿಸಿ ಸಂತೋಷಪಟ್ಟರು. ಶಾಸ್ತ್ರಿಗಳ ಈ ವಿಶ್ವಾಸ ನಮ್ಮೆಲ್ಲರಲ್ಲೂ ಸಂತೋಷ ಮೂಡಿಸಿತು.

-ಆರ್.ಎಸ್.ಅಯ್ಯರ್, ತುಮಕೂರು ದಿ. 22-01-2025 #rsiyertumakuru



                                                        ___________________

                                                                Youtube Video




No comments:

Post a Comment