ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಾಲಯದ ಧರ್ಮದರ್ಶಿಗಳೂ, ಪ್ರಧಾನ ಅರ್ಚಕರೂ ಆದ ಶ್ರೀ ಕೆ.ವೈ. ಲಕ್ಷ್ಮೀನರಸಿಂಹ ಶಾಸ್ತ್ರಿಗಳು ಇಂದು (ದಿ.22-01-2025) ಸಂಜೆ ಅನಿರೀಕ್ಷಿತವಾಗಿ ನಮ್ಮ ಮನೆಗೆ ಬಂದರು. ಮೊನ್ನೆ "ಸಂಕ್ರಾಂತಿ" ಹಬ್ಬದಂದು 96 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರಿಗೆ ದೇವರ ಪ್ರಸಾದ ನೀಡಿ, ಕೇಸರಿ ವಸ್ತ್ರ ಹೊದಿಸಿ ಗೌರವಿಸಿ ಸಂತೋಷಪಟ್ಟರು. ಶಾಸ್ತ್ರಿಗಳ ಈ ವಿಶ್ವಾಸ ನಮ್ಮೆಲ್ಲರಲ್ಲೂ ಸಂತೋಷ ಮೂಡಿಸಿತು.
-ಆರ್.ಎಸ್.ಅಯ್ಯರ್, ತುಮಕೂರು ದಿ. 22-01-2025 #rsiyertumakuru
___________________
Youtube Video
No comments:
Post a Comment