ಶ್ರೀ ವಿಶ್ವಾವಸು ನಾಮ ಸಂವತ್ಸರದ ಭಾದ್ರಪದ ಶುಕ್ಲ ಚೌತಿಯಾದ ಇಂದು (ದಿ. 27-08-2025 ಬುಧವಾರ) ನಮ್ಮ ಮನೆಯಲ್ಲಿ ಶ್ರೀ ಗಣಪತಿಯ ಪೂಜೆಯೊಂದಿಗೆ ಈ ವರ್ಷದ "ಗಣೇಶ ಚತುರ್ಥಿ" ಸಂಪನ್ನಗೊಂಡಿತು. ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ವಿಘ್ನೇಶ್ವರನಿಗೆ ಮಂಗಳಾರತಿ ನೆರವೇರಿಸಿದರು. ನಾನು ಮತ್ತು ವಿಶ್ವನಾಥನ್ ಜೊತೆಯಲ್ಲಿದ್ದು ಪೂಜೆಯಲ್ಲಿ ಪಾಲ್ಗೊಂಡಿದ್ದೆವು. "ಲೋಕಾಃ ಸಮಸ್ತಾ ಸುಖಿನೋ ಭವಂತು" ಎಂದು ಪ್ರಾರ್ಥಿಸಿದೆವು.
-ಆರ್.ಎಸ್.ಅಯ್ಯರ್ ತುಮಕೂರು, ದಿ. 27-08-2925 #rsiyertumakuru
https://youtube.com/shorts/r5FaGKfMOD4?si=v4ssoIDrC7XOEzpg






No comments:
Post a Comment