ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Friday, 14 September 2018

@ Durgadahalli Lake...26-08-2018

ನಮ್ಮ ನೆಚ್ಚಿನ ತಾಣ ದುರ್ಗದ ಹಳ್ಳಿಯ ಕೆರೆ ಸುತ್ತಲಿನ ನಿಸರ್ಗ ಸೌಂದರ್ಯ ನಮಗೆ ಕಾಣಿಸಿದ್ದು ಹೀಗೆ.. 26-08-2018, ಭಾನುವಾರ ಮುಸ್ಸಂಜೆ ನಾನು, ವಿಶ್ವನಾಥನ್ ಮತ್ತು ಗೆಳೆಯ "ಆಟೋ ಯಡಿಯೂರಪ್ಪ" ಎಂದೇ ಜನಪ್ರಿಯರಾದ ಶ್ರೀ ಶಿವಕುಮಾರ್ ಅನಿರೀಕ್ಷಿತವಾಗಿ ಅಲ್ಲಿಗೆ ತೆರಳಿದ್ದೆವು. ಮುಸ್ಸಂಜೆ ಸೂರ್ಯಾಸ್ತವಾಗುತ್ತಿತ್ತು. ವಾತಾವರಣ ಪ್ರಶಾಂತವಾಗಿತ್ತು. ಸುತ್ತಲಿನ ನಿಸರ್ಗ ಸೌಂದರ್ಯ ಆಕರ್ಷಕವಾಗಿತ್ತು. ನಿಃಶಬ್ದವಾಗಿದ್ದ ಆ ಪರಿಸರ ಚೈತನ್ಯದಾಯಕವಾಗಿತ್ತು.








No comments:

Post a Comment