* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday 14 September 2018

Himavad Gopalaswamy Temple -2

ಹಿಮವದ್ ಗೋಪಾಲ ಸ್ವಾಮಿ ಬೆಟ್ಟದ ಸುಂದರ ಪರಿಸರ...
---------------------------------------------------
* ಭಾಗ-2
ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪರಿಸರ ಮನೋಹರವಾದುದು. ದೃಷ್ಟಿ ಹಾಯುವಷ್ಟು ದೂರದವರೆಗೂ ನಮಗೆ ಗೋಚರಿಸುವುದು ಬೆಟ್ಟ ಗುಡ್ಡಗಳು, ಹಸಿರು ಹೊದ್ದ ದಟ್ಟ ಅಡವಿ ಮತ್ತು ಆಗಸದಲ್ಲಿ ತೇಲಿ ಹೋಗುತ್ತಿರುವ ಮೋಡಗಳು...
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿಗೆ ಸೇರಿದ ಈ ಸ್ಥಳಕ್ಕೆ 09-09-2018, ಭಾನುವಾರ ಬೆಳಗ್ಗೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ತೆರಳಿದ್ದೆವು. ನಮ್ಮೊಡನೆ ನಮ್ಮ ಆತ್ಮೀಯ ಮಿತ್ರರಾದ ಶ್ರೀ ಬೆಳಗುಂಬ ವೆಂಕಟೇಶ್ ಮತ್ತು ಶ್ರೀ ಕೆ.ಎಂ.ಶಿವಕುಮಾರ್ (ಆಟೋ ಯಡಿಯೂರಪ್ಪ) ಇದ್ದರು.









No comments:

Post a Comment