hsv

"ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ." - ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

Thursday, 11 October 2018

with Sri Thimmappa Bhat, Veteran Journalist ಹಿರಿಯ ಪತ್ರಕರ್ತರಾದ ಶ್ರೀ ತಿಮ್ಮಪ್ಪ ಭಟ್ ಅವರೊಡನೆ

ಹಿರಿಯ ಪತ್ರಕರ್ತರಾದ ಶ್ರೀ ತಿಮ್ಮಪ್ಪ ಭಟ್ (ಆಗ ಅವರು "ವಿಜಯವಾಣಿ" ಸಂಪಾದಕರಾಗಿದ್ದರು) ಅವರು ತುಮಕೂರಿನ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರಕ್ಕೆ ದಿ.27-12-2014 ರಂದು ಆಗಮಿಸಿದ್ದಾಗ ಅವರೊಂದಿಗೆ ನಾನು ಮತ್ತು "ವಿಜಯವಾಣಿ" ಜಿಲ್ಲಾ ವರದಿಗಾರರಾದ ಶ್ರೀ ಕೆ.ಎಸ್.ಜಗನ್ನಾಥ್.
(ಮತ್ತೊಂದು ಫೋಟೋದಲ್ಲಿ ಇರುವವರು-ಎಡದಿಂದ-ಪ್ರಜಾವಾಣಿಯ ಶ್ರೀ ಚಂದ್ರಪ್ಪ, ಸಿದ್ಧಾರ್ಥ ರೇಡಿಯೋದ ಶ್ರೀ ಟಿ.ಕೆ.ವಿನುತ್, ಶ್ರೀ ತಿಮ್ಮಪ್ಪ ಭಟ್, ಶ್ರೀ ಜಗನ್ನಾಥ್, ನಾನು, ಪ್ರಜಾಪ್ರಗತಿಯ ಶ್ರೀ ತ್ಯಾಮಗೊಂಡ್ಲು ನಂಜುಂಡಪ್ಪ ಮತ್ತು ಶ್ರೀ ಬುಕ್ಕಾಪಟ್ಟಣ ಮಂಜುನಾಥ್.)





No comments:

Post a Comment