* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday 5 November 2018

Kaveri River @ Nimishamba Temple, 04-11-2018

ಕಾವೇರಿ ನದಿಯ ತಟದಲ್ಲಿ
************************
ಶ್ರೀರಂಗಪಟ್ಟಣ ಸನಿಹದ ಶ್ರೀ ನಿಮಿಷಾಂಬ ದೇವಿಯ ಸನ್ನಿಧಿಯಲ್ಲಿ ರಮಣಿಯವಾಗಿ ಹರಿದುಹೋಗುತ್ತಿರುವ ಕಾವೇರಿ ನದಿಯನ್ನು ನೋಡುತ್ತ ಕೂರುವುದೇ ಒಂದು ಅನುಭವ. ದಿ.04-11-2018 ರಂದು ಮಧ್ಯಾಹ್ನ ನಾವು ಅಲ್ಲಿ ಕೆಲಹೊತ್ತು ಕಳೆದಾಗ ಆದ ಸಂತಸ ಅಪರಿಮಿತ. ಹರಿಯುತ್ತಿದ್ದ ನದಿಯ ನೀರಿನಲ್ಲಿ ಭಕ್ತಿಯಿಂದ ಪೂಜಿಸುತ್ತ, ನಮಿಸುತ್ತ, ಈಜುತ್ತ ತಮ್ಮದೇ ಲೋಕದಲ್ಲಿ ತೇಲಿಹೋಗುತ್ತಿದ್ದ ಜನರನ್ನು ನೋಡುತ್ತಾ ಕುಳಿತರೆ ಹೊತ್ತುಹೋಗುವುದೇ ಗೊತ್ತಾಗದು..








No comments:

Post a Comment