* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Wednesday 7 November 2018

ಮೇಲುಕೋಟೆಯ ದೇಗುಲದಲ್ಲಿ..@ Melukote Sri Cheluvanarayan swamy Temple...

ಮೇಲುಕೋಟೆಯ ದೇಗುಲದಲ್ಲಿ..
****************************
ಮೇಲುಕೋಟೆಯ ವಿಖ್ಯಾತ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದ ದಿವ್ಯ ಸನ್ನಿಧಿಯಲ್ಲಿ ದಿ. 04-11-2018, ಭಾನುವಾರ ಸಂಜೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್.. ನಮ್ಮ ಜೊತೆ ಮಿತ್ರರಾದ ಶ್ರೀ ಜಿ.ಕೆ.ಶ್ರೀನಿವಾಸ್ ಮತ್ತು ಶ್ರೀ ಬಿ.ಎಸ್.ವೆಂಕಟೇಶ್ ಸಹ ಇದ್ದರು.. @ Melukote Sri Cheluvanarayan swamy Temple... Sri V.S.Ramachandran, R.S.Iyer and R Vishwanathan












No comments:

Post a Comment