hsv

"ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ." - ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

Friday, 7 December 2018

ಸನ್ಮಾನ- ಕೊಲ್ಲಾಪುರದಮ್ಮ ದೇವಾಲಯ- Felicitation - R S Iyer

ತುಮಕೂರಿನ ಹನುಮಂತಪುರದಲ್ಲಿರುವ ಶ್ರೀ ಪೇಟೆ ಕೋಲ್ಲಾಪುರದಮ್ಮ ದೇವಾಲಯದಲ್ಲಿ  ದಿನಾಂಕ 07-12-2018, ಶುಕ್ರವಾರ ಸಂಜೆ ಅಗ್ನಿಕುಲ ತಿಗಳ ಜನಾಂಗದ ವತಿಯಿಂದ ಏರ್ಪಟ್ಟಿದ್ದ ಬೃಹತ್ “ಲಕ್ಷ ದೀಪೋತ್ಸವ”ದ ಸುಸಂದರ್ಭದಲ್ಲಿ ತಿಗಳ ಜನಾಂಗದ ಮುಖಂಡರಾದ ಶ್ರೀ ಟಿ.ಎಲ್. ಕುಂಭಯ್ಯರವರು, ಶ್ರೀ ಎನ್.ಎಸ್.ಶಿವಣ್ಣ, ಮಾಜಿ ಕಾರ್ಪೊರೇಟರ್ ಗಳಾದ ಶ್ರೀ ಪ್ರೆಸ್ ರಾಜಣ್ಣ ಮತ್ತು ಶ್ರೀ ರಾಮಕೃಷ್ಣ ಅವರು ನನ್ನನ್ನು ಪ್ರೀತಿಯಿಂದ ಗೌರವಿಸಿದರು. ಈ ಎಲ್ಲ ವಿಶ್ವಾಸಿಗರಿಗೆ ಹಾಗೂ ನನ್ನನ್ನು ಆಹ್ವಾನಿಸಿದ ಕಾರ್ಪೊರೇಟರ್ ಹಾಗೂ ತಿಗಳ ಜನಾಂಗದ ಮುಖಂಡರಾದ ಶ್ರೀ ನರಸಿಂಹಮೂರ್ತಿ ಅವರಿಗೆ ಕೃತಜ್ಞನಾಗಿದ್ದೇನೆ.




No comments:

Post a Comment