ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Friday, 8 January 2021

with Sri Ramadas and Sri Ravisubramanya- R S Iyer - 06-01-2021

 ಬೆಂಗಳೂರು ಬಸವನಗುಡಿ ಶಾಸಕರೂ, ಆತ್ಮೀಯರೂ ಆದ ಶ್ರೀ ರವಿಸುಬ್ರಹ್ಮಣ್ಯರವರು ಮತ್ತು ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕರೂ-ಮಾಜಿ ಸಚಿವರೂ ಆತ್ಮೀಯರೂ ಆದ ಶ್ರೀ ರಾಮದಾಸ್ ರವರೊಡನೆ ಬೆಂಗಳೂರಿನ ವಿಧಾನಸೌಧದಲ್ಲಿ ನಾನು, ವಿಶ್ವನಾಥನ್ ಮತ್ತು ನಿವೃತ್ತ ಇಂಜಿನಿಯರ್ ಶ್ರೀ ರಾಮಶೇಷ್ ರವರು. (06-01-2021, ಬುಧವಾರ)... With Sri Ravisubramanya, MLA, Basavanagudi, Bengaluru & Sri Ramadas, MLA and Ex Minister, Mysore at Vidhanasoudha, Bengaluru.. me, Vishwanathan & Sri Ramashesha, Rtd Engineer.





No comments:

Post a Comment